ಕಾರ್ಕಳ ಪುರಸಭೆ ರಥಬೀದಿ ಮುಖ್ಯರಸ್ತೆಯಲ್ಲಿ ಒಳ ಚರಂಡಿಯ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸಂಚಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ . ಸ್ವಚ್ಛ ಕಾರ್ಕಳ – ಸ್ವರ್ಣ ಕಾರ್ಕಳದ ಯೋಜನೆಯಿಂದ ಒಳಚರಂಡಿ ಕಾಮಗಾರಿ ನಡೆದಿದ್ದು . ಪುರಸಭೆಯ ನಿರ್ಲಕ್ಷ್ಯ ದಿಂದ ಕೊಳಚೆ ನೀರು, ಛೆಂಬರ್ನಿAದ ರಸ್ತೆಗೆ ಹರಿಯುತ್ತಿದ್ದು ದುರ್ವಾಸನೆ ಬೀರುತ್ತಿದೆ ಕಾರ್ಕಳ ನರ್ಸಿಂಗ್ ಹೋಮ್ ಅಸ್ಪತ್ರೆಯ ಮುಂದುಗಡೆ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು ರೋಗ-ರುಜಿನ ಹರಡುವ ಭೀತಿ ಉಂಟಾಗಿದೆ.
ವರದಿ:ಅರುಣ ಭಟ್ಟ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.