March 29, 2024

Bhavana Tv

Its Your Channel

ಗಿಡ ನೆಡುವ ಕಾರ್ಯಕ್ರಮ

ಕಾರ್ಕಳ:- ವಕೀಲರಸಂಘದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತು.
ಈ ಸಂದರ್ಭದಲ್ಲಿ ವಕೀಲರಸಂಘದ ಅಧ್ಯಕ್ಷರಾದ ಸನತ್ ಕುಮಾರ್ ಜೈನ್, ಕಾರ್ಯದರ್ಶಿಯಾದ ಪದ್ಮ ಪ್ರಸಾದ್ ಜೈನ್, ಹಿರಿಯ ವಕೀಲರಾದ ಪಿಎಂ ಸಮದ್, ಮುರಳಿಧರ್ ಭಟ್, ಪ್ರವೀಣ್ ಕುಮಾರ್, ವರ್ಧಮಾನ ಜೈನ್, ಶುಭ, ದಯಾನಂದನಾಯಕ್ ಸಂಘದ ಇತರ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಹಾಗೂ ಹಿರಿಯ ವಕೀಲರಾದ ವರ್ಧಮಾನ್ ಜೈನ್ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ವರದಿ: ಅರುಣ ಭಟ್

error: