April 25, 2024

Bhavana Tv

Its Your Channel

ಚೇತಕ್ ಯುವಕ ಯುವತಿ ಮಂಡಲದಿoದ ಆಟಿಡೊಂಜಿ ಕೆಸರುಗದ್ದೆ ಕ್ರೀಡಾಕೂಟ

ಕಾರ್ಕಳ:- ಚೇತಕ್ ಯುವಕ ಯುವತಿ ಮಂಡಲ (ರಿ) ಹಿರಿಯಂಗಡಿ ಕಾರ್ಕಳ ಇವರ ವತಿಯಿಂದ ಆಟಿಡೊಂಜಿ ಕೆಸರುಗದ್ದೆ ಕ್ರೀಡಾಕೂಟ ಶಿವತಿಕೆರೆ ಶ್ರೀ ಉಮಾಮಹೇಶ್ವರಿ ದೇವಾಸ್ಥಾನ ಹಿರಿಯಂಗಡಿ ಬಳಿ ನಡೆಯಿತು.
ಮಿತ್ರ ಪ್ರಭಾ ಹೆಗ್ಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಆಶಾ ಪಿ ಕೋಟ್ಯಾನ್. ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರರಾದ ದಯಾನಂದ ಆರ್ ದೇವಾಡಿಗ, ಯುವಕ ಮಂಡಲದ ಅಧ್ಯಕ್ಷರಾದ ರೋಶನ್ ರಾವ್. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಉಮಾ ಮಹೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ನಾಗೇಶ್ ಛಾಯಾ ಹಿರಿಯಂಗಡಿ. ಮಂಡಲದ ಗೌರವ ಅಧ್ಯಕ್ಷರಾದ ಭಾಸ್ಕರ ಬಂಗೇರ, ಉಪಸ್ತಿತರಿದ್ದರು. ಅರುಣ ದಿನೇಶ್ ದೇವಾಡಿಗ ಸ್ವಾಗತಿಸಿ. ರೂಪೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ಯುವತಿ ಮಂಡಲದ ಅಧ್ಯಕ್ಷೆ ರೇಷ್ಟಾ ಎಸ್ ಭಂಡಾರಿ ವಂದಿಸಿದರು
ವರದಿ: ಅರುಣ ಭಟ್ ಕಾರ್ಕಳ

error: