ಕಾರ್ಕಳ ; ಆಗಸ್ಟ್ ೧೨ ನೇ ತಾರೀಖು ಶುಕ್ರವಾರ ವೇದಮೂರ್ತಿ ಗುರು ತಂತ್ರಿ ,ಸುಮಂತ್ ಜೋಶಿ ಯವರ ನೇತ್ರತ್ವದಲ್ಲಿ ಪೂಜಾ ವಿಧಾನ ನೆರವೇರಿತು. ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಡಿ ಪೈ ಮಾತನಾಡಿ ಕಳೆದ ೩೫ ವರ್ಷಗಳಿಂದ ಜಿ.ಎಸ್.ಬಿ.ಮಹಿಳಾ ವಿಭಾಗ ಕಾರ್ಕಳದ ವತಿಯಿಂದ ಶ್ರಾವಣ ಪೂಜೆಯನ್ನು ನೆರವೇರಿಸಿಕೊಂಡು ಬರುತ್ತಿದ್ದೇವೆ ಎಂದರು, ಈ ಸಂದರ್ಬದಲ್ಲಿ ಅಧ್ಯಕ್ಷೆ ದಿವ್ಯಾ ಡಿ ಪೈ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ದೇವಿಗೆ ಕುಂಕುಮಾರ್ಚನೆಯನ್ನು ನೆರವೇರಿಸಿದರು. ಉಪಾಧ್ಯಕ್ಷೆ ಶ್ವೇತಾ ಶೆಣೈ, ಕೋಶಾಧಿಕಾರಿ ಮಮತಾ ಶೆಣೈ, ಕಾರ್ಯದರ್ಶಿ ರಾಧಿಕಾ ಶೆಣೈ, ಸಹ ಕಾರ್ಯದರ್ಶಿ ವಾರಿಜಾ ವಿ ಕಾಮತ್, ಪದಾಧಿಕಾರಿಗಳಾದ ವಸುಂಧರಾ ಕಾಮತ್, ರಾಖಿ ಭಟ್, ರಶ್ಮಿ ಭಟ್, ಲಲಿತಾ ಭಟ್, ಪ್ರಜ್ಞಾ ಪೈ, ಸಂಧ್ಯಾ ಕಾಮತ್ ರೇಶ್ಮಾ ಶೆಣೈ ಉಪಸ್ಥಿತರಿದ್ದರು.
ವರದಿ ; ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.