ಕಾರ್ಕಳ:ವಿಶ್ವಹಿಂದು ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ದತ್ತ ಜಯಂತಿಯ ಪ್ರಯುಕ್ತ ದತ್ತ ಮಾಲಾ ಸಂಕೀರ್ತನ ಕಾರ್ಯಕ್ರಮವು ಕಾರ್ಕಳದ ಮುಖ್ಯ ಬೀದಿಯಲ್ಲಿ ನಡೆಯಿತು..ಈ ದತ್ತಾಮಾಲ ಸಂಕೀರ್ತನ ಯಾತ್ರೆಯನ್ನು ಉದ್ಯಮಿಗಳಾದ ವಿಜಯ್ ಶೆಟ್ಟಿ ಮತ್ತು ಭಜರಂಗದಳದ ಪ್ರಾಂತ ಸಂಯೋಜಕರಾದ ಸುನಿಲ್ ಕೆ ಆರ್ ರವರು ಉದ್ಘಾಟಿಸಿದರು.ದತ್ತಾಮಾಲ ಸಂಕೀರ್ತನೆಯಲ್ಲಿ ಭಜನಾ ತಂಡಗಳು ಮತ್ತು ದತ್ತಾಮಾಲದಾರಿಗಳು ಭಾಗವಹಿಸಿದ್ದರು.
ಅನಂತಶಯನದಿAದ ಆರಂಭಗೊAಡAತಹ ದತ್ತಮಾಲಾ ಸಂಕೀರ್ತನ ಯಾತ್ರೆಯು ಕಾರ್ಕಳದ ಪಡುತಿರುಪತಿ ಎಂದೇ ಖ್ಯಾತಿಯಾದ ವೆಂಕಟರಮಣ ದೇವಸ್ಥಾನದಲ್ಲಿ ಸಂಪನ್ನಗೊAಡಿತು.. ಈ ದತ್ತಾಮಲಾ ಸಂಕೀರ್ತನೆ ಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷದ್ ನ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ಪಾಲಡ್ಕ, ಬಜರಂಗದಳದ ಜಿಲ್ಲಾ ಸಹ ಸಂಚಾಲಕರದ ಚೇತನ್ ಪೇರಲ್ಕೆ,ಜಿಲ್ಲಾ ವಿಶ್ವ ಹಿಂದು ಪರಿಷದ್ ಸಹ ಕಾರ್ಯದರ್ಶಿ ಸುಧೀರ್ ನಿಟ್ಟೆ, ಜಿಲ್ಲಾ ಗೊರಕ್ಷಾ ಪ್ರಮುಖರಾದ ಸುನಿಲ್ ನಿಟ್ಟೆ ಕಾರ್ಕಳ ಪ್ರಖಂಡದ ಉಪಾಧ್ಯಕ್ಷರಾದ ಜಗದೀಶ್ ಸಾಣೂರು ತಾಲೂಕಿನ ಪ್ರಮುಖರಾದ ಪ್ರಸಾದ್ ನಿಟ್ಟೆ, ಮನೋಜ್ ಕರಿಯಕಲ್ಲು ಹಾಗೂ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಪ ಮತ್ತು ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.