ಕುಂದಾಪುರದ ವಡೆರಹೋಬಳಿಯ ರಾಯಪ್ಪನ ಮಠದಲ್ಲಿಯ ಶ್ರೀ ಚೆನ್ನ ಕೇಶವ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿoದ ಕಾರ್ತಿಕ ದೀಪೋತ್ಸವ ನಡೆಯಿತು. ಕುಟುಂಬದ ಎಲ್ಲ ಭಕ್ತಾದಿಗಳು ಮತ್ತು ಊರಿನವರು ಸೇರಿದ್ದರು. ಮುಂದಿನ ವರ್ಷದ ರಜತ ಮಹೋತ್ಸವ ದೀಪೋತ್ಸವ ವನ್ನು ಬಹಳ ವಿಜೃಂಭಣೆ ಯಿಂದ ಕುಟುಂಬಸ್ಥರೆಲ್ಲ ಸೇರಿ ಆಚರಣೆ ಮಾಡಬೇಕೆಂದು ಶ್ರೀಕಾಂತ ಹೊಳ್ಳ, ಅಮೃತ ಹೊಳ್ಳ, ನಾಗರಾಜ ಹೊಳ್ಳ, ವಾದಿರಾಜ ಭಟ್ ಮತ್ತಿತರರು ಸಂಕಲ್ಪ ಮಾಡಿದರು. ದೇವಸ್ಥಾನದ ಅರ್ಚಕರಾದ ಶ್ರೀ ಪ್ರಸಾದ ಐತಾಳರು ಪೂಜಾ ಕಾರ್ಯಕ್ರಮ ನೆರೆವೇರಿಸಿದರು.
More Stories
ಕಾರು ಅಪಘಾತ ಓರ್ವ ಮಹಿಳೆ ಮೃತ, ಇಬ್ಬರು ಗಂಭೀರ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಭೇಟಿ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ77ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ