April 23, 2024

Bhavana Tv

Its Your Channel

ಕುಂದಾಪುರದ ಶ್ರೀ ಚೆನ್ನ ಕೇಶವ ದೇವಸ್ಥಾನದಲ್ಲಿ ವಿಜೃಂಭಣೆಯಿoದ ನಡೆದ ಕಾರ್ತಿಕ ದೀಪೋತ್ಸವ

ಕುಂದಾಪುರದ ವಡೆರಹೋಬಳಿಯ ರಾಯಪ್ಪನ ಮಠದಲ್ಲಿಯ ಶ್ರೀ ಚೆನ್ನ ಕೇಶವ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿoದ ಕಾರ್ತಿಕ ದೀಪೋತ್ಸವ ನಡೆಯಿತು. ಕುಟುಂಬದ ಎಲ್ಲ ಭಕ್ತಾದಿಗಳು ಮತ್ತು ಊರಿನವರು ಸೇರಿದ್ದರು. ಮುಂದಿನ ವರ್ಷದ ರಜತ ಮಹೋತ್ಸವ ದೀಪೋತ್ಸವ ವನ್ನು ಬಹಳ ವಿಜೃಂಭಣೆ ಯಿಂದ ಕುಟುಂಬಸ್ಥರೆಲ್ಲ ಸೇರಿ ಆಚರಣೆ ಮಾಡಬೇಕೆಂದು ಶ್ರೀಕಾಂತ ಹೊಳ್ಳ, ಅಮೃತ ಹೊಳ್ಳ, ನಾಗರಾಜ ಹೊಳ್ಳ, ವಾದಿರಾಜ ಭಟ್ ಮತ್ತಿತರರು ಸಂಕಲ್ಪ ಮಾಡಿದರು. ದೇವಸ್ಥಾನದ ಅರ್ಚಕರಾದ ಶ್ರೀ ಪ್ರಸಾದ ಐತಾಳರು ಪೂಜಾ ಕಾರ್ಯಕ್ರಮ ನೆರೆವೇರಿಸಿದರು.

error: