ಹೊನ್ನಾವರ ; ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಾನ್ಯ ಆಡಳಿತಾಧಿಕಾರಿಗಳಾದ ವಿನೋದ ವಿ. ಅಣ್ವೇಕರರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು.
ಸಭೆಯಲ್ಲಿ ತಾಲೂಕಿನ ಅನುಷ್ಠಾನ ಇಲಾಖೆಗಳ ಲಿಂಕ್ ಡಾಕ್ಯೂಮೆಂಟ್ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು. ಸಂಬAಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲೂಕಿನಲ್ಲಿ ಕೈಗೊಂಡ ಕೋವಿಡ್-೧೯ ತಡೆಗಟ್ಟುವ ಕ್ರಮಗಳು, ಪ್ರಸಕ್ತ ಸಾಲಿನ ನೆರೆ ನಿರ್ವಹಣೆ ಕುರಿತು, ದಿವ್ಯಾಂಗರಿಗೆ ಹಾಗೂ ಆದ್ಯತಾ ವಲಯಗಳಿಗೆ ನೀಡಲಾದ ಕೋವಿಡ್-೧೯ ಚುಚ್ಚುಮದ್ದು ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಷ್ಣುವರ್ಧನ ರೆಡ್ಡಿ ಟಿ.ಎಸ್.(ಕ.ಆ.ಸೇ)ರವರು ಹಾಜರಿದ್ದರು.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ