April 25, 2024

Bhavana Tv

Its Your Channel

ಉತ್ತರ ಕನ್ನಡ ಎಸ್ ಪಿ ಆಗಿ ಎನ್ ವಿಷ್ಣುವರ್ಧನ (ಐಪಿಎಸ್)

ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಎಸ್ ಪಿ ಡಾ|| ಸುಮನ್ ಪನ್ನೆಕರ್ ಅವರನ್ನು ಸಿಐಡಿ ಎಸ್ ಪಿ ಆಗಿ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಬೆಂಗಳೂರಿನ ಇಂಟಲಿಜೆನ್ಸ್ ನಲ್ಲಿ ಎಸ್ ಪಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ ವಿಷ್ಣುವರ್ಧನ್ (ಐಪಿಎಸ್) ಅವರನ್ನು ಉತ್ತರ ಕನ್ನಡಕ್ಕೆ ಎಸ್ ಪಿ ಆಗಿ ನೇಮಕ ಮಾಡಲಾಗಿದೆ.
ವಿಷ್ಣುವರ್ಧನ ರವರು ಈ ಹಿಂದೆ ನಮ್ಮ ನೆರೆಯ ಜಿಲ್ಲೆ ಉಡುಪಿಯಲ್ಲಿ ಕೆಲಸ ನಿರ್ವಹಿಸಿದ್ದರು.

error: