ಭಟ್ಕಳ ;ಜಾಲಿ ಪಟ್ಟಣ ಪಂಚಾಯತ ಸ್ವಚ್ಛ ಸರ್ವೇಕ್ಷಣೆ 2020 ಸ್ಪರ್ಧೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತದೆ ಜಾಲಿ ಪಟ್ಟಣ ಪಂಚಾಯತ ಕೋವೀಡ್-19 ಕೆಲಸದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೆಮ್ಮೆವಿಚಾರ ಜಾಲಿ ಪ.ಪಂ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿದ ಪಟ್ಟಣ ಪಂಚಾಯತ್ ಆಗಿದ್ದು ಈ ಸಾಧನೆಯು ಅಭೂತಪೂರ್ವ ಯಶಸ್ಸುಆಗಿದ್ದು ಈ ಸಾಧನೆಗೆ ಕಿರಿಯ ಆರೋಗ್ಯ ನಿರೀಕ್ಷಕರು ಗಳಾದ ಶ್ರೀ ಅಜೇಯ ಬಂಡಾರ್ಕರ್ ಹಾಗೂ ವಿನಾಯಕ ನಾಯ್ಕ ಹಗಲಿರುಳು ಶ್ರಮವಹಿಸಿ ಕಾರ್ಯ ನಿರ್ವಹಿಸಿರುತ್ತಾರೆ. ಇಂದಿನ ಮುಖ್ಯಾಧಿಕಾರಿಗಳಾದ ವೇಣುಗೋಪಾಲ್ ಶಾಸ್ತ್ರೀ ರವರ ನೇತೃತ್ವದಲ್ಲಿ ಎಲ್ಲಾ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಹಗಲಿರುಳು ಕರ್ತವ್ಯ ನಿರ್ವಹಸಿದಾರೆ. ಈ ಸಾಧನೆಗೆ ಜಾಲಿ ಪಟ್ಟಣ ಪಂಚಾಯತ್ ಸರ್ವ ಸದಸ್ಯರು ಹಾಗೂ ಜಾಲಿ ಸಮಸ್ತ ಜನತೆಗೆ ನೂತನ ಮುಖ್ಯಾಧಿಕಾರಿ ಶ್ರೀ ಅಜೇಯ ಭಂಡಾರ್ಕರ್ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ