March 24, 2024

Bhavana Tv

Its Your Channel

ವಿನಾಯಕ ಆನಂದ ಕಾಮತ್ ಅವರಿಗೆ ಪಿಎಚ್.ಡಿ ಪದವಿ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಿವಾಸಿಯಾಗಿರುವ ಆನಂದ ಕಾಮತ್ ಮತ್ತು ಜ್ಯೋತಿ ದಂಪತಿಯವರ ಪುತ್ರ ವಿನಾಯಕ ಆನಂದ ಕಾಮತ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ೧೦-೪-೨೦೨೧ ರಂದು ನಡೆದ ೩೯ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭೌತಶಾಸ್ತç ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ಮಂಗಳೂರು ವಿವಿ ಯ ಪ್ರೊ. ಹೆಚ್.ಎಮ್ ಸೋಮಶೇಖರಪ್ಪ ಮಾರ್ಗದರ್ಶನದಲ್ಲಿ “STUDIES ON COMPOSITES MATERIALS FOR IONIZING RADIATION SHIELDING” ಎಂಬ ಶೀರ್ಷಿಕೆಯ ಮಹಾಪ್ರಭಂದವನ್ನು ಮಂಡಿಸಿದ್ದರು. ಪ್ರಸ್ತುತವಾಗಿ ಇವರು ಸಿದ್ದಾರ್ಥ ಪದವಿ ಪೂರ್ವ ಕಾಲೇಜು ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

error: