ಕುಮಟಾ: ಮಂಗಳವಾರ ಕತಗಾಲ ಉಪ್ಪಿನಪಟ್ಟಣದಲ್ಲಿ ಗಂಡನಿOದಲೇ ಹೆಂಡತಿಯ ಕೊಲೆಯಾದ ಬಗ್ಗೆ ವರದಿಯಾಗಿದೆ. ಮಮತಾ ಮಂಜುನಾಥ ಶಾನಭಾಗ ಎನ್ನುವರೇ ಕೊಲೆಯಾದ ಮಹಿಳೆ, ಮೊದಲಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು ಮತೃ ಪಟ್ಟ ಮಮತಾ ಶಾನಭಾಗ ತವರು ಮನೆ ಕುಟುಂಬ ವರ್ಗದವರಿಂದ ದೂರು ನೀಡಲಾಗಿದೆ. ಪೋಲಿಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಗಂಡನಾದ ಮಂಜುನಾಥ ಶಾನಭಾಗನನ್ನು ಪೋಲಿಸರು ಬಂಧಿಸಿದ್ದಾರೆ ಕುಮಟಾ ಪೋಲಿಸರು ಪ್ರಕರಣ ದಾಖಲಿಸದ್ದಾರೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ