ಕುಮಟಾ: ಮಾಜಿ ಸಭಾಪತಿ ದಿ.ಆರ್.ಬಿ ನಾಯಕರ ಮಗ ಗೋಪಾಲಕೃಷ್ಣ ಆರ್ ನಾಯಕ ಕೆಂಚನ್ (೮೨) ಕೋರೋನಾ ದಿಂದ ಮುಂಬಯಿಯಲ್ಲಿ ನಿಧನರಾದರು ..ಅಂತ್ಯಕ್ರಿಯೆ ಮುಂಬಯಿ ನೇರುಳದಲ್ಲಿ ನಡೆಯಲಿದೆ. ಇವರು ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿ ದೆಹಲಿಯಲ್ಲಿ ಸೇವೆ ಸಲ್ಲಿಸಿ ಮುಂಬಯಿಯಲ್ಲಿ ನೆಲೆಸಿದ್ದರು
ಮೃತರು ಮಡದಿ ಹಾಗೂ ಇಬ್ಬರು ಪುತ್ರರನ್ನು ಬಂಧು ಬಳಗ ದವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಹಿರೇಗುತ್ತಿಯ ಅನೇಕ ಹಿರಿಯರು ಕಂಬನಿ ಮಿಡಿದಿದ್ದಾರೆ.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ