March 29, 2024

Bhavana Tv

Its Your Channel

ಸಾತು ಗೌಡ ಬಡಗೇರಿಯವರ ಪುಟ್ಟಿ ಮತ್ತು ಕನ್ನಡಿ ಮಕ್ಕಳ ಕವನ ಸಂಕಲನ ಲೋಕಾರ್ಪಣೆ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ:- ಅಂಕೋಲಾದ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಸಾತು ಗೌಡ ಬಡಗೇರಿಯವರ ಪುಟ್ಟಿ ಮತ್ತು ಕನ್ನಡಿ ಮಕ್ಕಳ ಕವನ ಸಂಕಲನ ಸುಪ್ರಿಯಾ ಪ್ರಕಾಶನ ಬಡಗೇರಿಯವರ ಆಶ್ರಯದಲ್ಲಿ ಲೋಕಾರ್ಪಣೆ ಗೊಂಡಿತು.
ಈ ಸಂದರ್ಭದಲ್ಲಿ ಮಂಜುನಾಥ ಗಾಂವಕರ ಬರ್ಗಿ,ಸುಕ್ರಿ ಬೊಮ್ಮು ಗೌಡ,ಡಾ. ರಾಮಕೃಷ್ಣ ಗುಂದಿ,ಪ್ರೊ ಮೋಹನ ಹಬ್ಬು, ಹನುಮಂತ ಗೌಡ,ಕವನ ಸಂಕಲವನ್ನು ಪಾಲ್ಗುಣ ಗೌಡ ಪರಿಚಯಿಸಿದರು.ಕವನ ಸಂಕಲನ ಬರೆದ ಸಾತು ಗೌಡ ಬಡಗೇರಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಕಿಣಿಯವರು ವಹಿಸಿದ್ದರು.

error: