ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ:- ಅಂಕೋಲಾದ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಸಾತು ಗೌಡ ಬಡಗೇರಿಯವರ ಪುಟ್ಟಿ ಮತ್ತು ಕನ್ನಡಿ ಮಕ್ಕಳ ಕವನ ಸಂಕಲನ ಸುಪ್ರಿಯಾ ಪ್ರಕಾಶನ ಬಡಗೇರಿಯವರ ಆಶ್ರಯದಲ್ಲಿ ಲೋಕಾರ್ಪಣೆ ಗೊಂಡಿತು.
ಈ ಸಂದರ್ಭದಲ್ಲಿ ಮಂಜುನಾಥ ಗಾಂವಕರ ಬರ್ಗಿ,ಸುಕ್ರಿ ಬೊಮ್ಮು ಗೌಡ,ಡಾ. ರಾಮಕೃಷ್ಣ ಗುಂದಿ,ಪ್ರೊ ಮೋಹನ ಹಬ್ಬು, ಹನುಮಂತ ಗೌಡ,ಕವನ ಸಂಕಲವನ್ನು ಪಾಲ್ಗುಣ ಗೌಡ ಪರಿಚಯಿಸಿದರು.ಕವನ ಸಂಕಲನ ಬರೆದ ಸಾತು ಗೌಡ ಬಡಗೇರಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಕಿಣಿಯವರು ವಹಿಸಿದ್ದರು.
More Stories
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ
ಅಂಕೋಲಾದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ!