March 29, 2024

Bhavana Tv

Its Your Channel

ಮೃತ ಕೃಷಿ ಕೂಲಿ ಕಾರ್ಮಿಕ ರಾಮ ಗೊಂಡ ಅವರ ಮನೆಗೆ ಶಾಸಕ ಸುನಿಲ್ ನಾಯ್ಕ ಭೇಟಿ

ಭಟ್ಕಳ: ವಿದ್ಯುದಾಘಾತದಿಂದ ಮೃತ ಪಟ್ಟಿದ್ದ ಕೃಷಿ ಕೂಲಿ ಕಾರ್ಮಿಕ ಜಾಲಿ ಹಾರುಮಕ್ಕಿಯ ರಾಮ ಗೊಂಡ ಅವರ ಮೆನಗೆ ಶಾಸಕ ಸುನಿಲ್ ನಾಯ್ಕ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪಕ್ಷದ ಕಾರ್ಯಕರ್ತರೂ ಆಗಿದ್ದು ತೀರಾ ಬಡ ಕುಟುಂಬವಾಗಿದ್ದರಿAದ ಅವರ ಕುಟುಂಬಕ್ಕೆ ವಯಕ್ತಿಕವಾಗಿ ಧನ ಸಹಾಯ ಮಾಡಿರಲ್ಲದೇ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿನಿಯಿಂದ ಹೆಚ್ಚಿನ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಸಹ ನೀಡಿದರು.

error: