April 19, 2024

Bhavana Tv

Its Your Channel

ಕೊಂಕಣ ಖಾರ್ವಿ ಸಮಾಜ ಕುಟುಮೇಶ್ವರ ಸೌಹಾರ್ದ ಸಂಸ್ಥೆಯು ಜಂಟಿಯಾಗಿ ವನ ಮಹೋತ್ಸವ

ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಮತ್ತು ಶ್ರೀ ಕುಟುಮೇಶ್ವರ ಸೌಹಾರ್ದ ಭಟ್ಕಳ ಇದರ ವತಿಯಿಂದ ವನ ಮಹೋತ್ಸವ ಆಚರಿಸಲಾಯಿತು. ಸಮಾಜದ ಅಧ್ಯಕ್ಷರಾದ ಸುಬ್ರಾಯ ಖಾರ್ವಿ, ಉಪಾಧ್ಯಕ್ಷರಾದ ಕೇಶವ ಖಾರ್ವಿ, ಶ್ರೀ ಕುಟುಮೇಶ್ವರ ಸೌಹಾರ್ದ ಅಧ್ಯಕ್ಷರಾದ ರಾಮ ಖಾರ್ವಿ, ಉಪಾಧ್ಯಕ್ಷರಾದ ವಿಶ್ವನಾಥ್ ಖಾರ್ವಿ, ನಿರ್ದೇಶಕರಾದ ರಾಜೇಂದ್ರ ಖಾರ್ವಿ, ಕುಟು ಮೇಶ್ವರ ಸೌಹಾರ್ದ ಮುಖ್ಯ ಕಾರ್ಯನಿರ್ವಾಹಕ ದತ್ತ ಖಾರ್ವಿ, ಸಿಬ್ಬಂದಿಗಳಾದ ರಾಮದಾಸ್ ಖಾರ್ವಿ, ಶ್ರೀಧರ್ ಖಾರ್ವಿ, ಈಶ್ವರ್ ಖಾರ್ವಿ,ರಾಮದಾಸ್ ಖಾರ್ವಿ, ದೀಪ ಖಾರ್ವಿ, ವೀಣಾ ಖಾರ್ವಿ, ಉಪಸ್ಥಿತರಿದ್ದರು

error: