ಹೊನ್ನಾವರ: ಮೂಡಬಿದರೆಯಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಹೊನ್ನಾವರದ ಮೂಡಗಣಪತಿ ಕರಾಟೆ ಪಟುಗಳು ಭಾಗವಹಿಸಿ ರುತ್ವಿಕ್ ಮೇಸ್ತ -1 ಚಿನ್ನ, ಮತ್ತು 1 ಬೆಳ್ಳಿ , ಭರತ್ ನಾಯ್ಕ – 2 ಕಂಚು ಅನಿರುದ್ದ – 2 ಕಂಚು , ಧ್ರುವ್ – 2 ಕಂಚು ಪದಕ ಗೆದ್ದಿದ್ದಾರೆ. ಇವರಿಗೆ ಪ್ರಭಾಕರ ಗೌಡ ಕರಾಟೆ ತರಬೇತಿ ನೀಡಿದ್ದಾರೆ.. ಪಾಲಕರು ಮತ್ತು ಹಿತೈಷಿಗಳು ಅಭಿನಂದಿಸಿರುತ್ತಾರೆ
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’