
ಹೊನ್ನಾವರ: ಕೋವಿಡ್ 3 ನೇ ಅಲೆ ನಿಯಂತ್ರಿಸಿ, #ಜೀವರಕ್ಷಿಸಿ, #ಜೀವನಉಳಿಸಿ #ಜೀವಿಸಲು_ಬಿಡಿ ಎಂಬ ಘೋಷಣೆ ಅಡಿಯಲ್ಲಿ ಕೋವಿಡ್ ಪರಿಹಾರಕ್ಕೆ ಮತ್ತು ಇತರ ಹದಿನೈದು ಬೇಡಿಕೆಗಳಿಗೆ ಆಗ್ರಹಿಸಿ ಸಿಪಿಐಎಂ ನ್ನು ಒಳಗೊಂಡು
ಕರ್ನಾಟಕದ ಪ್ರಮುಖ ಎಡ ಪಕ್ಷಗಳಿಂದ ಪ್ರತಿಭಟನೆ. ಪಕ್ಷದ ಸದಸ್ಯರು ಮನೆಮನೆಗಳಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದ್ದಾರೆ



More Stories
ಕಾರ್ಬನ್ ಪೈಬರ್ ದೋಟಿ ಉಪಯೋಗದ ಕುರಿತು ಉಚಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ
ತಾಲೂಕಾ ಟ್ರಾಲರ್ ಬೋಟ್ ಮೀನುಗಾರರಿಂದ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ.
ಮಂಕಿ ಚಿತ್ತಾರದಲ್ಲಿ ಗುರುಕೃಪಾ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆ ಉದ್ಘಾಟನೆ