April 19, 2024

Bhavana Tv

Its Your Channel

ಹೊನ್ನಾವರ ಅರ್ಬನ್ ಬ್ಯಾಂಕಿನಲ್ಲಿ ಅದ್ದೂರಿ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಆಚರಣೆ

 ಹೊನ್ನಾವರಅರ್ಬನ ಬ್ಯಾಂಕಿನಿAದ ಸ್ವಾತಂತ್ರö್ಯ ಅಮೃತ ಮಹೋತ್ಸವವನ್ನು ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಸೇರಿಅದ್ದೂರಿಯಾಗಿಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ರಾಘವ ವಿಷ್ಣು ಬಾಳೇರಿಯವರು ಧ್ವಜಾರೋಹಣ ನೆರವೇರಿಸಿದರು. ನಂತರದಲ್ಲಿ ಬೈಕ್ರ‍್ಯಾಲಿ ಮೂಲಕ ನ್ಯೂಇಂಗ್ಲೀಷ್ ಸ್ಕೂಲ್, ಹೊನ್ನಾವರಕ್ಕೆ ಸಾಗಿ ಶಾಲೆಯಆವಾರದಲ್ಲಿ ಸ್ವಾತಂತ್ರö್ಯಅಮೃತ ಮಹೋತ್ಸವದ ಸವಿನೆನಪಿಗಾಗಿ ವೃಕ್ಷಾರೋಪಣಕಾರ್ಯಕ್ರಮವನ್ನು ನಡೆಸಲಾಯಿತು. ಬ್ಯಾಂಕಿನ ವತಿಯಿಂದ 15 ತೆಂಗಿನ ಗಿಡಗಳನ್ನು, 25 ಮಾವಿನ ಗಿಡಗಳನ್ನು ಹಾಗೂ ಇತರ ಹೂವಿನ ಗಿಡಗಳನ್ನು ನೆಡಲಾಯಿತು. ಶಾಲೆಯಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿಹೊನ್ನಾವರಅರ್ಬನ ಬ್ಯಾಂಕಿನ ನಿರ್ದೇಶಕ ಮಂಡಳದ ಸದಸ್ಯರು, ಸಿಬ್ಬಂದಿಗಳು ಹಾಗೂ ನ್ಯೂಎಜುಕೇಶನ್ ಸೊಸೈಟಿ, ಹೊನ್ನಾವರಇದರ ಪದಾಧಿಕಾರಿಗಳು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.    
error: