April 20, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ ಬಳ್ಕೂರಿನ ಶ್ರೀ ವಿಷ್ಣುಮೂರ್ತಿ ದೇವರ ರಥೋತ್ಸವ

ಹೊನ್ನಾವರ ತಾಲೂಕಿನ ಬಳ್ಕೂರಿನ ಕೊಡ್ಲಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದೇವರ 81 ನೇ ರಥೋತ್ಸವವು ಅತ್ಯಂತ ವಿಜೃಂಭಣೆಯಿoದ ನಡೆಯಿತು.

ಶ್ರೀ ಮಹಾವಿಷ್ಣುವು ಗ್ರಾಮದ ಅಧಿದೇವರಾದ್ದರಿಂದ ಊರಿನ ಪರಊರಿನ ರಾಜ್ಯದ ಹೊರರಾಜ್ಯದ ಅನೇಕ ಭಕ್ತರು ಶ್ರೀ ಮಹಾವಿಷ್ಣುವಿಗೆ ಭಕ್ತಿ ಭಾವದಿಂದ ನಡೆದುಕೊಂಡು ಬಂದಿದ್ದಾರೆ.
ಅoತೆಯೇ ಶ್ರೀ ದೇವರ 81ನೇ ಮಹಾರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರಿಗೆ ಹಣ್ಣು ಕಾಯಿ ನೈವೇದ್ಯ ಮಾಡಿಸಿ ಶ್ರೀ ದೇವರ ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

error: