ಕುಮಟಾ : ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಕಳೆದುಕೊಂಡವರಿಗೆ ಮರಳಿಸಿದ ಆಟೋ ಚಾಲಕ ಮಂಜುನಾಥ ಪಟಗಾರ
ವಿಜೇತಾ ಆಚಾರ್ಯ ಅವರು ಹಳದಿಪುರದಿಂದ ಮಾದನಗೇರಿ ಹೋಗುವಾಗ ಮಾರ್ಗಮಧ್ಯೆ ಮಾಂಗಲ್ಯ ಸರ ಕಳೆದುಕೊಂಡಿದ್ದರು .ಸಾಮಾಜಿಕ ಜಾಲತಾಣದಲ್ಲಿ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯ ಪೋಸ್ಟ್ ನೋಡಿದ ಮಂಜುನಾಥ ಪಟಗಾರ ಅವರು ತಕ್ಷಣ ತನಗೆ ಮಾಂಗಲ್ಯ ಸರ ಸಿಕ್ಕಿದ ವಿಷಯ ತಿಳಿಸಿದ್ದರು ಮಹಿಳೆಯನ್ನು ಆಟೋ ಸ್ಟಾಂಡ್ ಹತ್ತಿರ ಕರೆಯಿಸಿ ಎ. ಎಸ್ ಐ ನಾಗರಾಜ್ ಅವರ ಸಮ್ಮುಖದಲ್ಲಿ ಸರವನ್ನು ಹಸ್ತಾಂತರಿಸಲಾಗಿದೆ.
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!