ಕುಮಟಾ: ಶ್ರಿ ಬ್ರಹ್ಮಜಟಕ ಯುವಕ ಸಂಘದ ಆಧ್ಯಕ್ಷರಾದ ಜಗದೀಶ ಎನ್ ನಾಯಕ(ಪಪ್ಪು) ಸ್ವಾತಂತ್ರ್ಯೋತ್ಸವದ ಧ್ವಜರೋಹಣ ನೆರವೇರಿಸಿದರು.
ಯುವಕ ಸಂಘದ ಪದಾಧಿಕಾರಿಗಳಾದ ಹರೀಶ ಬಿ.ನಾಯಕ, ಗುರುರಾಜ ನಾಯಕ, ರಾಮು ಕೆಂಚನ್, ಪ್ರೇಮಾನಂದ ಗಾಂವಕರ, ವಾಸುದೇವ ನಾಯಕ, ರಾಜು ಗಾಂವಕರ, ಗಜಾನನ ನಾಯಕ, ಕಮಲಾಕ್ಷ ಗಾಂವಕರ, ರಾಜು ಕೇ ಗಾಂವಕರ, ಸಂಭ್ರಮ ನಾಯಕ, ಸುಭಾಸ ನಾಯಕ, ಆಕಾಶ ನಾಯಕ, ಚಂದ್ರಕಾAತ ಗಾಂವಕರ, ಉಮೇಶ ಗಾಂವಕರ, ನಾಗರತ್ನ ಗಾಂವಕರ, ವೀಣಾ ನಾಯಕ, ನೀಲಕಂಠ ನಾಯಕ, ಸಣ್ಣಪ್ಪ ನಾಯಕ, ಶ್ರೀಧರ ನಾಯಕ, ದೇವಿದಾಸ ನಾಯಕ, ಸುಭಾಸ ನಾಯಕ, ನಾಗರಾಜ ಎಸ್ ನಾಯಕ, ಕೃಷ್ಣಮೂರ್ತಿ ನಾಯಕ, ಅಶೋಕ ನಾಯಕ, ಅಭಿಷೇಕ್ ಗಾಂವಕರ, ಚಂದ್ರಕಾAತ ಗಾಂವಕರ, ಉದಯ್ ಕೆಂಚನ್, ಪಾರ್ವತಿ ನಾಯಕ, ಸಂತೋಷ ನಾಯಕ, ಆನಂದು ನಾಯಕ, ಉದಯ ನಾಯ್ಕ, ದಿವ್ಯಾನಂದ ಕೆರೆಮನೆ, ಹಾಗೂ ಊರಿನ ಹಿರಿಯರಾದ ವೆಂಕಟ್ರಾಯ ನಾಯಕ, ಬೊಮ್ಮಯ್ಯ ಬೊಮ್ಮನ್, ನೀಲಕಂಠ ನಾಯಕ, ಶ್ರೀಧರ ನಾಯಕ, ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಊರ ನಾಗರಿಕರು ಹಾಜರಿದ್ದರು. ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು.
More Stories
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!
ಸಂಸದೆಯಾದ ಬಳಿಕ ನನ್ನ ಮೊದಲ ಆದ್ಯತೆಯೇ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ-ಡಾ.ಅಂಜಲಿ ನಿಂಬಾಳ್ಕರ್
ಆಸ್ಪತ್ರೆ ವಿಚಾರದಲ್ಲೂ ಸುಳ್ಳು ಹೇಳಿದವರು ಬಿಜೆಪಿಗರು: ಮಂಕಾಳ ವೈದ್ಯ