April 26, 2024

Bhavana Tv

Its Your Channel

ಬಿ.ಎಸ್ಸಿ.ಹಾಗೂ ಬಿ.ಕಾಂ ತೃತೀಯ ಸೆಮಿಸ್ಟರ ಫಲಿತಾಂಶ ಪ್ರಕಟ, ಉತ್ತಮ ಸಾಧನೆ ಮಾಡಿದ ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು

ಶಿರಾಲಿ : ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೦-೨೧ ರ ಬಿ.ಎಸ್ಸಿ.ಹಾಗೂ ಬಿ.ಕಾಂ ತೃತೀಯ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ಬಿ.ಎಸ್ಸಿ. ಪರೀಕ್ಷೆಯಲ್ಲಿ ೯೨.೫% ಹಾಗೂ ಬಿ.ಕಾಂ ಪರೀಕ್ಷೆಯಲ್ಲಿ ೯೬.೬% ಫಲಿತಾಂಶ ಬಂದಿರುತ್ತದೆ.

ಬಿ.ಎಸ್ಸಿ ಪರೀಕ್ಷೆಯಲ್ಲಿ PMCS   ವಿಭಾಗದಲ್ಲಿ ಕು. ಸಹನಾ ಡಿ. ನಾಯ್ಕ ೯೧.೩೩%, ಕು ಸುದೀಪ್ ಪಿ ೯೦.೬೬%. ಕು.ಶರತ್ ಎಸ್ ನಾಯ್ಕ ೮೪.೬೬%, ಪಡೆದಿರುತ್ತಾರೆ.
PCM ವಿಭಾಗದಲ್ಲಿ ಕು.ಅಮೀತಾ ಎಸ್ ನಾಯ್ಕ ೮೯.೭%, ಕು.ಸ್ವಾತಿ ಗೋವಾಲಿ ೮೭.೧% ಕು.ದೀಪಿಕಾ ಜೆ. ನಾಯ್ಕ ೮೫.೩% ಪಡೆದಿರುತ್ತಾರೆ.

ಬಿ.ಕಾಂ ಪರೀಕ್ಷೆಯಲ್ಲಿ ಕು.ಚಂದ್ರಕಲಾ ವಿ. ನಾಯ್ಕ ೯೧.೭೫ %, ಕು.ನಾಗರತ್ನ ಎನ್.ನಾಯ್ಕ ೯೧.೩% ಕು.ವಿನುತಾ ಜಿ. ನಾಯ್ಕ ೯೦.೩೮% ಕು.ಸಚಿನ್ ಎಸ್.ನಾಯ್ಕ ೮೮.೨೫%,ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

error: