ಶಿರಾಲಿ : ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೦-೨೧ ರ ಬಿ.ಎಸ್ಸಿ.ಹಾಗೂ ಬಿ.ಕಾಂ ತೃತೀಯ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ಬಿ.ಎಸ್ಸಿ. ಪರೀಕ್ಷೆಯಲ್ಲಿ ೯೨.೫% ಹಾಗೂ ಬಿ.ಕಾಂ ಪರೀಕ್ಷೆಯಲ್ಲಿ ೯೬.೬% ಫಲಿತಾಂಶ ಬಂದಿರುತ್ತದೆ.
ಬಿ.ಎಸ್ಸಿ ಪರೀಕ್ಷೆಯಲ್ಲಿ PMCS ವಿಭಾಗದಲ್ಲಿ ಕು. ಸಹನಾ ಡಿ. ನಾಯ್ಕ ೯೧.೩೩%, ಕು ಸುದೀಪ್ ಪಿ ೯೦.೬೬%. ಕು.ಶರತ್ ಎಸ್ ನಾಯ್ಕ ೮೪.೬೬%, ಪಡೆದಿರುತ್ತಾರೆ.
PCM ವಿಭಾಗದಲ್ಲಿ ಕು.ಅಮೀತಾ ಎಸ್ ನಾಯ್ಕ ೮೯.೭%, ಕು.ಸ್ವಾತಿ ಗೋವಾಲಿ ೮೭.೧% ಕು.ದೀಪಿಕಾ ಜೆ. ನಾಯ್ಕ ೮೫.೩% ಪಡೆದಿರುತ್ತಾರೆ.
ಬಿ.ಕಾಂ ಪರೀಕ್ಷೆಯಲ್ಲಿ ಕು.ಚಂದ್ರಕಲಾ ವಿ. ನಾಯ್ಕ ೯೧.೭೫ %, ಕು.ನಾಗರತ್ನ ಎನ್.ನಾಯ್ಕ ೯೧.೩% ಕು.ವಿನುತಾ ಜಿ. ನಾಯ್ಕ ೯೦.೩೮% ಕು.ಸಚಿನ್ ಎಸ್.ನಾಯ್ಕ ೮೮.೨೫%,ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
More Stories
ಶಿರಾಲಿ ಸಾರದಾಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಚರ್ಚೆ
ತಾಲೂಕಾ ಮಟ್ಟದ ಸ್ವ ಉದ್ಯೋಗ ತರಬೇತಿ ಶಿಬಿರ
ಆಟೋ ಚಾಲಕರಿಂದ ಹೋಳಿ ಹಣ, ಸ್ನೇಹ ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ