April 20, 2024

Bhavana Tv

Its Your Channel

ಶಿರಸಿಯಲ್ಲಿ ನ. ೧೧ ರಂದು ಕನ್ನಡ ನಾಡು ನುಡಿ ನಮನ; ಪುನಿತ್ ರಾಜಕುಮಾರ ನೆನಪು ಕಾರ್ಯಕ್ರಮ.

ಶಿರಸಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಫಂದನಾ ಸಾಂಸ್ಕçತಿಕ ವೇದಿಕೆಯ ಆಶ್ರಯದಲ್ಲಿ ಶಿರಸಿಯಲ್ಲಿ ನವೆಂಬರ್ ೧೧, ಶುಕ್ರವಾರ ಸಾಯಂಕಾಲ ನಗರ ಸಭೆಯ ರಂಗಮAದಿರದಲ್ಲಿ ಕನ್ನಡ ನಾಡು ನುಡಿ ನಮನ ಮತ್ತು ಪುನಿತ್ ರಾಜಕುಮಾರ ನೆನಪು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಅಂದು ಕಲಾತಂಡದೊAದಿಗೆ ಮೆರವಣಿಗೆ, ವೇದಿಕೆ ಕಾರ್ಯಕ್ರಮ, ಕನ್ನಡ ನಾಡು ನುಡಿ ಮತ್ತು ಪ್ರತಿಭೆಗಳಿಗೆ ಪುರಸ್ಕಾರ, ನೃತ್ಯದೊಂದಿಗೆ ಪುನೀತ್ ರಾಜಕುಮಾರಗೆ ನಮಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಭಾಗವಹಿಸಲು ಇಚ್ಛಿಸುವವರು ಸಂಘಟಕರಿಗೆ ಸಂಪರ್ಕಿಸಬೇಕೆAದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.

error: