April 19, 2024

Bhavana Tv

Its Your Channel

ಯಲ್ಲಾಪುರದ ರಾಘವೇಂದ್ರ ಬುದ್ದಿ ಮಾಂದ್ಯ ಮಕ್ಕಳ ಶಾಲೆಗೆ ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿ ಬೇಟಿ.

ಯಲ್ಲಾಪುರ: ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿಯವರ ಜನ್ಮ ದಿನದ ಪ್ರಯುಕ್ತ ಯಲ್ಲಾಪುರ ಪಟ್ಟಣದ ಮಲ್ಲಿಕಾರ್ಜುನ ಜನ ಸೇವಾ ಸೊಸೈಟಿ ಬೆಳಗಾವಿ ಇವರ ರಾಘವೇಂದ್ರ ಬುದ್ದಿ ಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಭೇಟಿ ನೀಡಿ ಹಿರಿಯ ನಾಗರಿಕೆ ಹಾಲು -ಹಣ್ಣು ನೀಡಿ ಆಶಿರ್ವಾದ ಪಡೆದರು ಹಾಗೂ ವನವಾಸಿ ಕಲ್ಯಾಣ ವಿಧ್ಯಾರ್ಥಿನಿಲಯ ಯಲ್ಲಾಪುರದ ಮಕ್ಕಳಿಗೆ ಸಿಹಿ ಮತ್ತು ಟಿ ಶರ್ಟ್ ಗಳನ್ನು ಹಂಚಿದರು. ಈ ಸಂದರ್ಭದಲ್ಲಿ ಸಹ್ಯಾದ್ರಿ ಸಂಚಯದ ಪ್ರಮುಖರಾದ ದಿನೇಶ ಹೊಳ್ಳ, ಇಡಗುಂದಿ ಪಂಚಾಯತ ಸದಸ್ಯರು ಹಾಗೂ ಸಿದ್ದಿ ಸಮುದಾಯದ ಪ್ರಮುಖರಾದ ಗೋಪಾಲ ಸಿದ್ದಿ , ಅನಂತ ಸಿದ್ದಿ , ಗಣಪತಿ ಸಿದ್ದಿ ,ಕುಮಾರ ಚಂದ್ರಶೇಖರ ಸಿದ್ದಿ ಉಪಸ್ಥಿತರಿದ್ದರು.
ವರದಿ:ವೇಣುಗೋಪಾಲ ಮದ್ಗುಣಿ, ಯಲ್ಲಾಪುರ

error: