April 24, 2024

Bhavana Tv

Its Your Channel

ಹೆಬ್ಬಾರ ಡ್ರೀಮ ಫೌಂಡೇಶನ ಆಫ್ ಚಾರಿಟಿಯವರಿಂದ ನೋಟ್ ಬುಕ್ ವಿತರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ವಿವೇಕ ಹೆಬ್ಬಾರವರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ” ಹೆಬ್ಬಾರ್ ಡ್ರೀಮ್ ಫೌಂಡೇಶನ್ ಆಫ್ ಚಾರಿಟಿ ” ಮೂಲಕವಾಗಿ ನೋಟ್ ಬುಕ್ ಅನ್ನು ವಿತರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಪ.ಪಂ ಅಧ್ಯಕ್ಷರಾದ ಸುನಂದಾ ದಾಸ, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ್,ಪ್ರಧಾನಕಾರ್ಯದರ್ಶಿ ಡಾ,ರವಿಭಟ್ಟ ಬರಗದ್ದೆ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಪ್ರಮುಖರಾದ ಎಮ್.ಎಸ್. ಭಟ್ , ಪಟ್ಟಣ ಪಂಚಾಯತ ಸದಸ್ಯರಾದ ಸತೀಶ ನಾಯ್ಕ, ಅಮಿತ ಅಂಗಡಿ, ಮಾಜಿ ಸದಸ್ಯ ವಿನೋದ್ ತಳೇಕರ್ ಉಪಸ್ಥಿತರಿದ್ದರು.

error: