April 25, 2024

Bhavana Tv

Its Your Channel

ನೇಣಿಗೆ ಶರಣು ಆತ್ಮಹತ್ಯೆ

ವಿಜಯಪೂರ ; ಚನ್ನಬಸು ಮಹಾದೇವಪ್ಪಾ ಆಳಗಿ ೨೮ ಎಂಬ ಮೃತ ದುರ್ದೈವಿ, ಧರ್ಮಸ್ಥಳ ಸಂಘದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಡುಗ, ಇತ ಬಸವನ ಬಾಗೇವಾಡಿಯ ನಿವಾಸಿ.
ವಾರ್ಡ -೧೭ ಬಾಗವಾನ ನಗರದಲ್ಲಿ ರೂಮ್ ಮಾಡಿಕೊಂಡು ಸಿದ್ದಪ್ಪ ಅಂಜುಟಗಿ ಎಂಬವರ ಮನೆಯಲ್ಲಿ ಬಾಡಿಗೆ ಇದ್ದ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇಂಡಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವರದಿ ; ಬಿ.ಎಸ್.ಹೊಸುರ

error: