ವಿಜಯಪೂರ ; ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಸರಕಾರಿ ನೌಕರರಿಗೆ ಕೋವಿಡ್ ೧೯ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ವಿ ಪಾಟೀಲ.ತಾಲೂಕ ಆರೊಗ್ಯಅಧಿಕಾರಿಗಳಾದ ಡಾ ಅರ್ಚನಾ ಕುಲಕರ್ಣಿ ಮಾತನಾಡಿ ಎಲ್ಲರು ಲಸಿಕೆ ಹಾಕಿಸಿಕೊಳ್ಳಲು ಕರೆ ನೀಡಿದರು.ಈ ಸಂದರ್ಭದಲ್ಲಿ ಡಾ ಅತನೂರ. ಆರ್ ಎಂ ಮೇತ್ರಿ.ಎಸ್ ಡಿ ಪಾಟೀಲ.ಆರ್ ಕೆ ದುದಗಿ.ವಿ ಎಸ್ ರಸ್ತಾಪುರಮಠ.ಸುನಿಲ ಪವಾರ.ಎಸ್ ಎಸ್ ಆಲಮೇಲ.ಬಸವರಾಜ ಗೊರನಾಳ.ರಮೇಶ ಮುಂಜಣ್ಣಿ.ಜಿ ಜಿ ಬರಡೊಲ ಸೇರಿದಂತೆ ಅನೇಕ ನೌಕರರು ಇದ್ದರು.
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ