ವರದಿ ಬಿ ಎಸ್ ಹೊಸೂರ.
ನಗರದ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ. ಜನರಲ್ಲಿ ಮನೆ ಮಾಡಿದ ಭಯದ ವಾತಾವರಣ. ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಹಿನ್ನಲೆ ಗಾಬರಿಗೊಂಡ ಜನತೆ. ಭಯಗೊಂಡ ಜನರು ಮನೆಯಿಂದ ಆಚೆ ಬಂದ ಜನತೆ ರಸ್ತೆಗಳ ಮೇಲೆ ನಿಂತ ಜನರು.
ರಾತ್ರಿ ೧೧.೪೫ ಕ್ಕೆ ಒಮ್ಮೆ ಹಾಗೂ ೧೧.೪೮ ಗಂಟೆಗೆ ಒಮ್ಮೆ ಭೂಮಿ ಕಂಪಿಸಿದ ಅನುಭವ. ನಗರದಲ್ಲಿ ಮಳೆ ಬರುತ್ತಿದ್ದರೂ ಮಳೆಯಲ್ಲೂ ಸಹಿತ ಹೆದರಿ ಮನೆಯಿಂದ ಹೊರ ಬಂದು ನಿಂತ ಜನರು.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ