April 20, 2024

Bhavana Tv

Its Your Channel

ಎಸಿಎಫ್ ಇಂಡಿ ತಾಲೂಕ ಘಟಕ ಉದ್ಘಾಟನೆ.

ವರದಿ ಬಿ ಎಸ್ ಹೊಸೂರ.

ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಎಸಿಎಫ್ ಇಂಡಿ ತಾಲೂಕಾ ಶಾಖೆಯನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟನೆ ನೇರವೆರಿಸಿ ಎಸಿಎಫ್ ರಾಜಕೀಯ ಘಟಕದ ರಾಜ್ಯಾಧ್ಯಕ್ಷ ಸುರೇಶ ಚಿನಗುಂಡಿ.ಎಸಿಎಫ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಮೇಲಿನಮನಿ.ಎಸಿಎಫ್ ಜಿಲ್ಲಾ ಕಾರ್ಯದರ್ಶಿ ಶ್ರೀರಾಮ ಎಂಟಮನಎಸಿಎಫ್ ಇಂಡಿ ತಾಲೂಕಾ ಅಧ್ಯಕ್ಷ ಶಿವಪ್ಪ ಹರಿಜನ. ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಲಾಲಸಿಂಗ್ ರಾಠೋಡ.ಎಮ್ ಎಮ್ ನದಾಪ್ ಪತ್ರಕರ್ತರು. ಎಸಿಎಫ್ ರಾಜಕೀಯ ಘಟಕದ ರಾಜ್ಯಾಧ್ಯಕ್ಷ ಸುರೇಶ ಚಿನಗುಂಡಿ.ಎಸಿಎಫ್ ವಿಜಯಪೂರ ಜಿಲ್ಲಾಧ್ಯಕ್ಷ ಚಂದ್ರಶೇಖರ ಮೇಲಿನಮನಿ.ಎಸಿಎಫ್ ಜಿಲ್ಲಾಕಾರ್ಯದರ್ಶಿ ಶ್ರೀರಾಮ ಎಂಟಮನ.ಎಸಿಎಫ್ ವಿಜಯಪೂರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಉಕ್ಕಲಿ.ಎಸಿಎಫ್ ಇಂಡಿ ತಾಲೂಕ ಗೌರವಧ್ಯಕ್ಷ ಬಿ ಎಸ್ ಹೊಸೂರ.ಎಸಿಎಪ್ ಇಂಡಿ ತಾಲೂಕಾ ಅಧ್ಯಕ್ಷ ಶಿವಪ್ಪ ಹರಿಜನ.ಎಸಿಎಫ್ ತಾಲೂಕ ಉಪಾಧ್ಯಕ್ಷ.ಮಂಜು ಬನಸೊಡೆ.ತಾಲೂಕ ಕಾರ್ಯದರ್ಶಿ ಅಶೋಕ ಜಾಧವ.ಖಜಾಂಚಿ ವಿಠೊಭಾ ದಶವಂತ.ಸoಚಾಲಕ ಹೊನ್ನಪ್ಪ ತೆನ್ನಿಹಳ್ಳಿ.ಕಾರ್ಯದರ್ಶಿ ಸಂತೋಷ ರಾಠೋಡ ಸದಸ್ಯ ಅಂಬರಿಷ ಹೊಸಮನಿ.ಸದಸ್ಯ ರವಿ ಕಟ್ಟಿಮನಿ.ಶಿವಾನಂದ ಜೇವೂರ.ರಮಜಾನ ಸೌಧಿ ಉತ್ತಮ ಕಟ್ಟಿಮನಿ.ಹುಸೇನಿ ಮಾದರ.ಮೀರಾ ವಾಘವೊರೆ.ಸೇರಿದಂತೆ ಮತ್ತಿತರರು ಇದ್ದರು.

error: