ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಹೋತಿ೯ ಗ್ರಾಮ ಪಂಚಾಯತದಲ್ಲಿ ಇಂದು ಮಧ್ಯಾಹ್ನ ೨.೩೦ ರ ಸುಮಾರಿಗೆ ಪಂಚಾಯತ ಎದುರಿಗಿರುವ ರಾಷ್ಟ್ರ ಧ್ವಜದ ಕಂಬಕ್ಕೆ ರಾಷ್ಟ್ರ ಧ್ವಜವಿಲ್ಲದೇ ಕೇವಲ ಕಂಬಕ್ಕೆ ಧ್ವಜದದಾರ ಮಾತ್ರ ಸುತ್ತಿದ್ದು ,ಇದು ಅಲ್ಲಿಯ ಅಧಿಕಾರಿಗಳ ನಿಲ೯ಕ್ಷವೇ ಮೂಲ ಕಾರಣ.ಸರಕಾರಿ ಆದೇಶಗಳ ಪ್ರಕಾರ ಬೆಳಿಗ್ಗೆಯಿಂದ ೫ಗಂಟೆಯವರೆಗೆ ಧ್ವಜದ ಕಂಬಕ್ಕೆ ಧ್ವಜವಿರಬೇಕೇಂಬ ನಿಯಮವಿದ್ದರೂ ,ಅಲ್ಲಿಯ ಅಧಿಕಾರಿಗಳು ನಿಲ೯ಕ್ಷತೋರಿದ್ದಾರೆ ,ಅಂತಹವರ ವಿರುದ್ಧ ಕತ೯ವ್ಯಲೋಪದಡಿ ಕ್ರಮಕೈಗೊಳ್ಳಬೇಕು,ಒಂದು ವೇಳೇ ಸಂಬAಧಿಸಿದ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ,ಪಂಚಾಯತ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಇಂಡಿ ತಾಲೂಕಾ ಡಿ.ಎಸ್.ಎಸ್.ಅಂಬೇಡ್ಕರ ವಾದದ ಸಂಚಾಲಕರಾದ ಚಂದ್ರಶೇಖರ ಮೇಲಿನಮನಿ ,ಪರಸುರಾಮ ಉಕ್ಕಲಿ, ಎಸ್.ಬಿ.ಹರಿಜನ, ಇತರರು ಆರೋಪಿಸಿದ್ದಾರೆ.
ವರದಿ.ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ