April 25, 2024

Bhavana Tv

Its Your Channel

ಶಿರಶ್ಯಾಡ ಗ್ರಾಮ ಪಂಚಾಯತ ಅಭಿವ್ರದ್ದಿಅಧಿಕಾರಿ ಎಮ್ ಆಲ್ ಕೆರುಟಗಿ ಉತ್ತಮ ಸಾಧಕ ಪ್ರಶಸ್ತಿ.

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮ ಪಂಚಾಯತ ಅಭಿವ್ರದ್ದಿಅಧಿಕಾರಿಗಳಾದ ಎಮ್ ಆಯ್ ಕೆರುಟಗಿ ಅವರಿಗೆ ಉತ್ತಮ ಸಾಧಕರೆಂದು 74ನೇ ಸ್ವಾತಂತ್ರೋತ್ಸವ ದಿನದಂದು 2019-20 ನೇ ಹಾಗೂ ಪ್ರಸಕ್ತ ಸಾಲಿನ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಉತ್ತಮ ಸಾಧನೆಯನ್ನೂ ಪರಿಗಣಿಸಿ ” ತಾಲೂಕಿನ ಉತ್ತಮಸಾಧಕರೆಂದು ಶಿರಶ್ಯಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಾನ್ಯ ಶ್ರೀ ಎಮ್ ಆಯ್ ಕೆರುಟಗಿ ಅವರಿಗೆ ಸದಾಶಿವ ಬಿರಾದಾರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಶಾಂತು ಭಜಂತ್ರಿ ಕರವೆ ಇಂಡಿ ತಾಲೂಕ ಅಧ್ಯಕ್ಷರಾದ ಬಾಳು ಮುಳಜಿ ಹಾಗೂ ಗ್ರಾಮಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. ಶಿರಶ್ಯಾಡ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು

error: