March 29, 2024

Bhavana Tv

Its Your Channel

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸಿರುವುದನ್ನು ಖಂಡಿಸಿ ಕುರುಬ ಸಮಾಜ ಹಾಗೂ ವಿವಿಧ ಸಂಘಟನೆಗಳ ಮೂಲಕ ತಹಸಿಲ್ದಾರರಿಗೆ ಮನವಿ

ವಿಜಯಪುರ :ಬೆಳಗಾವಿ ಜಿಲ್ಲೆಯ ಪಿರನ್ವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವುಗೊಳಿಸಿದ್ದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿ ಮತ್ತೆ ರಾಯಣ್ಣನ ಮೂರ್ತಿಯನ್ನು ಯಥಾಸ್ಥಿತಿ ನಿರ್ಮಾಣ ಮಾಡಬೇಕೆಂದು ಸಿಂದಗಿ ತಾಲ್ಲೂಕ ದಂಡಾದಿಕಾರಿಗಳ ಮುಖಾಂತರ ಮುಖ್ಶಮಂತ್ರಿಯವರಿಗೆ ಮತ್ತು ಗೃಹ ಸಚಿವರಿಗೆ ಕುರುಬ ಸಮಾಜದ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಸಮ್ಮುಖದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದತ್ತಾತ್ರೇಯ ಯಾಡಗಿ ಪಾಟೀಲ್. ಮಲ್ಲು ಸಾವಲಸಂಗ . ರವಿಕುಮಾರ್ ಹರವಾಳ . ಶರಣಪ್ಪ ಹಿರೇಕುರುಬರ .ಬಿರು ಚೌದ್ರಿ ದರೆಪ್ಪ ಮನಗುಳಿ .ಸುದರ್ಶನ್ ಜಿಂಗಾಣಿ ಹಲವರ ಸಮಾಜದ ಮುಖಂಡರು ಉಪಸ್ಥಿತರಿದ್ದರು

                                                                                                               
error: