April 20, 2024

Bhavana Tv

Its Your Channel

ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಸಾಧಕರಿಗೆ ಪ್ರಶಸ್ತಿ ಪ್ರಧಾನ.

ವಿಜಯಪುರ: ಇಂಡಿ ತಾಲೂಕಿನ ಪ್ರಾದೇಶಿಕ ಅರಣ್ಯವಲಯದ ವಲಯ ಅರಣ್ಯಾಧಿಕಾರಿಗಳಾದ ರಮೇಶ ಆರ್ ಚವ್ಹಾಣ ಅವರಿಗೆ ಜಿಲ್ಲೆಯ ಉತ್ತಮ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತ ವಿಜಯಪೂರ ಗ್ರಾಮೀಣಭಿವ್ರದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಮಹಾತ್ಮಗಾಂಧಿ ರಾಷ್ರ‍್ಟೀಯ ಗ್ರಾಮೀಣ ಉದ್ಶೋಗ ಖಾತ್ರಿ ಯೋಜನೆಅಡಿಯಲ್ಲಿ ೨೦೧೯-೨೦೨೦ ಹಾಗೂ ಪ್ರಸ್ತಕ ಸಾಲಿನಲ್ಲಿ ಅರಣ್ಯ ಇಲಾಖೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಜಿಲ್ಲೆಯ ಉತ್ತಮ ಸಾಧಕರೆಂದು ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ ಅಧ್ಯಕ್ಷ ಶ್ರೀಮತಿ ಸುಜಾತಾ ಕಳ್ಳಿಮನಿ ಜಿಲ್ಲೆಯ ಉತ್ತಮ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವರದಿ. ಬಿ ಎಸ್ ಹೊಸೂರ.

error: