April 24, 2024

Bhavana Tv

Its Your Channel

ಇಂಡಿ ಹುಸೇನ ಭಾಷಾ ಜಾತ್ರೆ (ಮೋಹರಂ) ರದ್ದು.

ಇಂಡಿ. ; ಕೊವಿಡ್ 19 ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ನಡೆಯಬೇಕಿದ್ದ ಇಂಡಿ ಪಟ್ಟಣದ ಹುಸೇನಭಾಷಾ ಜಾತ್ರೆ (ಮೋಹರಂ )ರದ್ದು ಮಾಡಲಾಗಿದೆ.

ಹಿಂದು- ಮುಸ್ಲಿಂ ಭಾವೈಕ್ಯತೆಯ ಸಂಗಮದಂತೆ ನಡೆದುಕೊಂಡು ಬಂದಿರುವ ಹುಸೇನಭಾಷಾ ಜಾತ್ರೆ (ಮೋಹರಂ)ಗೆ ಮಹಾರಾಷ್ರ್ಟ ಕರ್ನಾಟಕದ ಇತರೆ ಭಾಗಗಳಿಂದ ಭಕ್ತರು ಆಗಮಿಸುವರು ಹೀಗಾಗಿ ಸರಕಾರದ ಆದೇಶದ ಪ್ರಕಾರ ಈ ವರ್ಷ ಕೋವಿಡ್ 19 ಕಾರಣದಿಂದ ಜನತೆ ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಉದ್ದೇಶದಿಂದ ಜಾತ್ರೆ ರದ್ದು ಪಡಿಸಲಾಗಿದೆ ಮಹಾರಾಷ್ರ್ಟ ಕರ್ನಾಟಕ ಇತರೆ ರಾಜ್ಯಗಳಿಂದ ಜಾತ್ರೆಗೆ ಬರುವ ಸಾರ್ವಜನಿಕರು ಭಕ್ತರು ಸಹಕರಿಸಬೇಕು ತಮ್ಮ ತಮ್ಮ ಮನೆಯಲ್ಲಿ ದೇವರ ಹೆಸರಿನಲ್ಲಿ ಪೂಜೆ ಹಾಗೂ ನೈವಿದ್ಯಯನ್ನು ಮಾಡುವುದು ಉತ್ತಮ ಸಾರ್ವಜನಿಕರು ಭಕ್ತಾಧಿಗಳು ಸಹಕರಿಸಭೇಕು ಭೀಮನಗೌಡ ಪಾಟಿಲ.ಬುದ್ದನಗೌಡ ಪಾಟಿಲ.ಸತೀಶ ಕುಂಭಾರ.ಚಂದು ಕ್ಷತ್ರಿ.ತುಕಾರಾಮ ವಾಲಿಕಾರ.ಪ್ರಭುಗೌಡ ಪಾಟಿಲ.ಅಜಿಜ ಮಕಾನದಾರ.ರಪೀಕ ಮಕಾನದಾರ.ಆದಿಲ್ ಮಕಾನದಾರ.ಯುಸುಪ್ ಮಕಾನದಾರ.ಅಣ್ಣಪ್ಪ ಐರೊಡಗಿ.ಭೀಮಾಶಂಕರ ಮೂರಮನ.ಹುಚ್ಚಪ್ಪ ಕಾಲೆಬಾಗ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ. ಬಿ.ಎಸ್ ಹೊಸೂರ.

error: