March 29, 2024

Bhavana Tv

Its Your Channel

ಹಣದೋಚಲೂ ಯತ್ನಿಸಿದ ಖದಿಮರು ಎ.ಟಿ.ಎಮ್ ಸೆಕ್ಯೂರಿಟಿ ಗಾರ್ಡನ ಬರ್ಬರ ಹತ್ಯೆ ಮಾಡಿ ಎಸ್ಕೆಪ್ .

ವಿಜಯಪೂರ: ಐಸಿಐಸಿಐ ಬ್ಯಾಂಕ್ ಎಟಿಎಂ ಭದ್ರತಾ ಸಿಬ್ಬಂದಿಯನ್ಬು ಭೀಕರ ಹತ್ಯೆ ಮಾಡಿ ಎಟಿಎಂ ದರೋಡೆಗೆ ಯತ್ನಿಸಿದ ಕಳ್ಳರು, ಸೈರನ್ ಮೊಳಗಿದ್ದರಿಂದ ಪರಾರಿ ಅಗಿರುವ ಘಟನೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ರಾಹುಲ್ ರಾಠೋಡ ಹತ್ಯೆ ಆಗಿರುವ ಸೆಕ್ಯೂರಿಟಿ ಗಾರ್ಡ ಆಗಿದ್ದಾನೆ ಇತ ವಿಜಯಪೂರ ಜಿಲ್ಲೆಯ ಮದಬಾವಿ ತಾಂಡಾದ ನಿವಾಸಿಯಾಗಿದ್ದು ಎ.ಟಿ.ಎಮ್ ನಲ್ಲಿ ಹಣ ಲೂಟಿ ಮಾಡಲು ಬಂದ ಖದಿಮರು ಹತೈ ಮಾಡಿದ್ದಾರೆ. ನಂತರ ಎ.ಟಿ.ಎಮ್ ಸೈರನ್ ಶಬ್ದಕ್ಕೆ ಕಳ್ಳರು ಸ್ಥಳದಿಂದ ಕಾಲಕಿತ್ತಿದ್ದಾರೆ ಸಿಂದಗಿ ಪೋಲಿಸ್‌ರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದು ಈ ಘಟನೆಯ ಕುರಿತು ಸಿಂದಗಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: