ವಿಜಯಪುರ: ಇಂಡಿ ತಾಲೂಕಿನ ಇಂಡಿ-ಆಲಮೇಲ ಮುಖ್ಯ ಡಾಂಬರೀಕರಣ ರಸ್ತೆಯ ಮಧ್ಯ ಇರುವ ನಾದ ಸೇತುವೆಯು ೮೦ ವಷ೯ಗಳ ಹಳೆಯ ಸೇತುವೆಯಾಗಿದ್ದು,ಇತ್ತೀಚೀನ ದಿನಳಲ್ಲಿ ಇದು ತನ್ನ ಅಸ್ತಿತ್ವವನ್ನು ಕ್ಷೀಣಿಸುತ್ತಿದೆ.ಸೇತುವೆ ತುಂಬೆಲ್ಲಾ ಗುಂಡಿಗಳು ಕಾಣಿಸುತ್ತಿದ್ದು,ಮಳೆಗಾಲದಲ್ಲಿ ನದಿಯಂತೆ,ವಾಹನಗಳ ಸವಾರರು ಭಯ-ಭೀತರಾಗಿ ವಾಹನಗಳನ್ನು ಚಲಾಯುಸುವಂತಾಗಿದೆ.ಅಷ್ಟೇ ಅಲ್ಲದೆ ಅನೇಕ ಸವಾರರು ಅಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಉದಾಹರಣೆಗಳಿವೆ.ಅಲ್ಲಿ ಅನೇಕ ಬಾರಿ ಮಾಡಿದ ಕಾಮಗಾರಿಗಳು ಕಳಪೆ ಮಟ್ಟದ್ದಾಗಿರುವುದರಿಂದಲೇ ಈ ಅಪಾಯ ಮಟ್ಟದ ಸೇತುವೆಯಾಗಿದೆ .ಈಗಲಾದರೂ ಸಂಬoಧಿಸಿದ ಅಧಿಕಾರಿಗಳು ಈ ಸೇತುವೆಯ ಬಗ್ಗೆ ಗಮನಿಸಬೇಕೆಂದು ಸಾವ೯ಜನಿಕರ ಅಭಿಪ್ರಾಯವಾಗಿದೆ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ