ವಿಜಯಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ತಾಂಬಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು ೧೧ ಸದಸ್ಯರ ಸರ್ವಾನು ಮತದಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಬಸಣ್ಣ ಚಿಂಚೋಳಿ ಹಾಗೂ ಉಪಾಧ್ಯಕ್ಷರಾಗಿ ರಾಯಗೊಂಡ ಸಿದ್ದಪ್ಪ ಗಬಸಾವಳಗಿಯವರನ್ನು .
ಊರಿನ ಪ್ರಮುಖ ಹಿರಿಯರಾದ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಭಾಸ ಕಲ್ಲೂರ,ಎಸ್ ವ್ಹಿ ಸಂಘದ ಚೇರಮನರಾದ ಜಕ್ಕಪ್ಪ ಹತ್ತಳ್ಳಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ಪ್ರಕಾಶ್ ಮುಂಜಿ,ಪಿ ಎಲ್ ಡಿ ಇ ಬ್ಯಾಂಕಿನ ಸದಸ್ಯರಾದ ರಾಯಗೊಂಡ ಪೂಜಾರಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಚಪ್ಪ ಗಳೇದ, ರಾಜು ಗಂಗನಹಳ್ಳಿ, ಆರ್ ಸಿ ನಿಂಬಾಳ , ಅಪ್ಪಣ್ಣ ಕಲ್ಲೂರ, ಶ್ರೀನಾಥ್ ಚಟ್ಟರಕಿ, ಸಿದಗೊಂಡ ಹಿರೇಕುರಬರ, ಮಾದೇವ ಮೂಲಿಮನಿ ಯಶಸ್ವಿಯಾಗಿ ಯಾವುದೇ ಗೊಂದಲ ಇಲ್ಲದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ