
ವಿಜಯಪೂರ ನ್ಯೂಸ್. ; ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ (ರಿ) ಐ.ಎನ್.ಟಿ.ಯು.ಸಿ ಯೊಂದಿಗೆ ಸಂಯೋಜನೆ ಹೊಂದಿದೆ. ಈ ಸಂಘಟನೆಯ ವಿಜಯಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಿ ಎಸ್ ಹೊಸೂರ ಅವರನ್ನು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ (ರಿ) ರಾಜ್ಯಾಧ್ಯಕ್ಷ ಬಿ ದೇವರಾಜ್ ಇವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಆದೇಶ ಪತ್ರವನ್ನು ಬೆಳಗಾವಿ ಬಾಗಲಕೊಟ ವಿಜಯಪೂರ ಉಸ್ತುವಾರಿ ಪರಸನಗೌಡ ಪಾಟಿಲ ಆದೇಶ ಪತ್ರ ನೀಡಿದರು . ಈ ಸಂದರ್ಭದಲ್ಲಿ ಮೂರು ಜಿಲ್ಲಾ ಉಸ್ತುವಾರಿಯಾದ ಪರಸನಗೌಡ ಪಾಟಿಲ . ಮೂರು ಜಿಲ್ಲಾ ಉತ್ತುವಾರಿ ಪ್ರಧಾನ ಕಾರ್ಯದರ್ಶಿ. ಪ್ರಕಾಶ ರಜಪೂತ. ತಾಳಿಕೊಟಿ ತಾಲೂಕ ಅಧ್ಯಕ್ಷರಾದ ಸಿದ್ದರೊಡ ಚಿಮ್ಮಲಗಿ. ವಿಶಾಲ ಅರ್ಜುಣಿಗಿ.ದಾವಲಸಾಬ ಬಳಗಾನೂರ. ರಮೇಶ ಮತ್ತಿತರರು ಇದ್ದರು.
More Stories
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ಅಧ್ಯಕ್ಷರಾಗಿ ಭಾಗಮ್ಮ ಕುರತಳ್ಳಿ ನೇಮಕ.
ಶ್ರೀ ವ್ರಷಭಲಿಂಗ ಶಿವಯೊಗಿಗಳ ೬೪ ನೇ ಹುಟ್ಟು ಹಬ್ಬ,ಬಡ ರೊಗಿಗಳಿಗೆ ಹಣ್ಣು ಹಾಲು ವಿತರಣೆ ಮಾಡುವ ಮೂಲಕ ಸರಳವಾಗಿ ಆಚರಣೆ
ಶ್ವಾನಗಳ ಓಟದ ಸ್ಪರ್ದೆ ಜರುಗಿತು.