April 25, 2024

Bhavana Tv

Its Your Channel

ನಿವೃತ್ತಹೊಂದಿದ ವೀರಯೋಧ ಸ್ವ- ಗ್ರಾಮಕ್ಕೆ ಆಗಮನ, ಗ್ರಾಮಸ್ಥರಿಂದ ಭವ್ಯ ಮೆರೆವಣಿಗೆ ಮೂಲಕ ಸ್ವಾಗತ.

ವಿಜಯಪೂರ: ಭಾರತ ಮಾತೆಯ ಹೆಮ್ಮೆಯ ಪುತ್ರ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಂಗೊಗಿ ಗ್ರಾಮದ ವೀರಯೋಧ ಶ್ರೀ ಹಣಮಂತ ಶರಣಪ್ಪ ವಾಲಿಕಾರ ( ಬಿಸನಾಳ) ಇವರು ೨೧ ವರ್ಷ ದೇಶ ಸೇವೆಮಾಡಿ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಮರಳಿರುವ ವೀರಯೋಧನಿಗೆ ಸಮಸ್ತ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಂಗೊಗಿ ಗ್ರಾಮದ ನಾಗರಿಕರಿಂದ ಹ್ರದಯಪೂರ್ವಕ ಸುಸ್ವಾಗತ ಹಾಗೂ ಭವ್ಯ ಮೆರವಣಿಗೆ ಮೂಲಕ ವೀರಯೋಧನಿಗೆ ಬರಮಾಡಿಕೊಂಡರು

error: