April 25, 2024

Bhavana Tv

Its Your Channel

ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಛಾವಣಿ ಹಾರಿ ಕಂಬಕ್ಕೆ ಕಟ್ಟಿದ್ದ ಜೋಳಿಗೆಯಲ್ಲಿದ್ದ ಮಗು ಸಾವು

ವಿಜಯಪುರ: ಸುರಗಿಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ವೇಳೆ ಸುರಿದ ಮಳೆಯಿಂದ ಮನೆಯ ಛಾವಣಿಯ ಹಾರಿ ಹೋಗಿವೆ. ಹಾಗೂ ಛಾವಣಿಗೆ ಕಟ್ಟಿದ ತೊಟ್ಟಿಲುದಲಿ ಇದ್ದ ಮಗು ಸಾವು ಸಂಭವಿಸಿದೆ..

ಹೌದು ವಿಜಯಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಅಬ್ದುಲ್ ರೆಹಮಾನ್ ಎಂಬುವವರ ಮನೆಯ ಪತ್ರಾಸ್ ಗಾಳಿಗೆ ಹಾರಿ ಮನೆಯ ಜೊಳಿಗೆ ಕಟ್ಟಿದ ಮಗು ಸಹಿತ ಹಾರಿ ಲೈಟ್ ಕಂಬಕ್ಕೆ ಜೊತಿ ಬಿದ್ದು ಮಗು
ಸಾವನಪ್ಪಿರುವ ಘಟನೆ ನಡೆದಿದೆ.

ಗ್ರಾಮ ಪಂಚಾಯತ್ ಸದಸ್ಯರಾದ ಕಾಂತನಗೌಡ ಪಾಟೀಲ ಮಾತನಾಡಿ ಕಡು ಬಡವರಾಗಿರುವ ಅಬ್ದುಲ್ ರೆಹಮಾನ್ ಅವರ ಕುಟುಂಬ ಮಗುವನ ಕಳೆದುಕೊಂಡು ತುಂಬಾ ನೋವಿನಲ್ಲಿದ್ದಾರೆ. ನಮ್ಮ ಭಾಗದ ಶಾಸಕರು ಈಗ ಯಾರು ಇಲ್ಲದ ಕಾರಣ ಗ್ರಾಮ ಲೆಕ್ಕಾಧಿಕಾರಿ ಈ ಬಡ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಭೇÃಟಿ ನೀಡಿ ಸಂಬAಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು ಹೇಳಿದರು.

ಈ ಸಂದರ್ಭದಲ್ಲಿ ದೇವನಗಾಂವ್ ಹಾಗೂ ಅಬ್ದುಲ್ ಹಮೀದ್ ಚೌಧರಿ. ಫೈಗಂಬರ ಕೋರಬು ಉಪಸ್ಥಿತರಿದ್ದರು

ವರದಿ ಬಿ ಎಸ್ ಹೊಸೂರ

error: