ಕಾರ್ಕಳ; ವಿಧಾನಸಭಾ ಕ್ಷೇತ್ರದ ಬಂಗ್ಲೆಗುಡ್ಡೆ ಒಂದು ಮತ್ತು ಎರಡನೇ ವಾರ್ಡಿನ ೩೦ ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಗಿರಿ ರಾಣೆಯವರ ನೇತೃತ್ವದಲ್ಲಿ, ಕಾಂಗ್ರೇಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು, ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಬ್ಲಾಕ್ ಅದ್ಯಕ ಸದಾಶಿವ ದೇವಾಡಿಗ, ವಿಪಕ್ಷ ನಾಯಕ ಆಶ್ಪಕ್ ಅಹ್ಮದ್, ಸದಸ್ಯೆ ಪ್ರತಿಮಾ ರಾಣೆ, ಸುಬಿತ್ ಓಖ, ಸುರೇಂದ್ರ ರಾಣೆ, ಮುರಳಿ ರಾಣೆ, ಸಂದೇಶ್ ರಾಣೆ, ಕಾಂತಾರ ಉದಯ್ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಅರುಣ ಭಟ್,ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,