ಭಟ್ಕಳ ; ದಿನಾಂಕ ೨೨-೧೨-೨೦೨೦ ರಂದು ನಡೆದ ಮಾವಳ್ಳಿ-೨(ಮುರ್ಡೇಶ್ವರ) ಪಂಚಾಯತ ಚುನಾವಣಾ ಪಲಿತಾಂಶದಲ್ಲಿ ಉದಯ ನಾಯಕ ೧೬೯ ಮತ ಪಡೆದು ಚುನಾಯಿತರಾಗಿದ್ದರು, ಅಣ್ಣಪ್ಪ ದೇವಾಡಿಗ ೧೬೮ ಮತ ಪಡೆದಿದ್ದರು. ಪಲಿತಾಂಶ ಸರಿ ಇಲ್ಲ ಮರು ಎಣಿಕೆ ಮಾಡಬೇಕು ಅಂತ ಅಣ್ಣಪ್ಪ ದೇವಾಡಿಗ ಪರವಾಗಿ ಅರ್ಜಿಸಲ್ಲಿಸಲಾಗಿತ್ತು. ೩೦-೧೨-೨೦೨೦ ರಂದು ಅರ್ಜಿ ತಿರಸ್ಕರಿಸಿ ಪಲಿತಾಂಶ ಪ್ರಕಟಿಸಲಾಗಿತ್ತು, ಈ ಆದೇಶ ಪ್ರಶ್ನಿಸಿ ಮಾನ್ಯ ಹೈಕೊರ್ಟ ಧಾರವಾಡದಲ್ಲಿ ರಿಟ್ ಪಿಟಿಷನ್ (ನಂ.೧೦೨೧೨೦/೨೦೨೧) ಸಲ್ಲಿಸಲಾಗಿದ್ದು ಅರ್ಜಿದಾರರ ಪರವಾಗಿ ದತ್ತಾತ್ರಯ ನಾಯ್ಕ ವಕೀಲರು ಹೈಕೋರ್ಟನಲ್ಲಿ ವಾದಮಂಡಿಸಿದ್ದರು, ಮಾನ್ಯ ನ್ಯಾಯಾಲಯ ಸರಕಾರ ಮತ್ತು ಚುನಾವಣಾ ಅಧಿಕಾರಿಗಳಿಗೆ ನೋಟಿಸ ಜಾರಿ ಮಾಡಿದೆ ಎಂದು ವಕೀಲರಾದ ದತ್ತಾತ್ರಯ ನಾಯ್ಕ ಮಾದ್ಯಮಕ್ಕೆ ತಿಳಿಸಿದ್ದಾರೆ..
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.