ಶಿರಸಿ:-ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಶನ್ ಉಡುಪಿಯಲ್ಲಿ ದಿ. 9 ರಂದು ಸಂಘಟಿಸಿದ ರಾಜ್ಯ ಮಟ್ಟದ (20 ವರ್ಷದ ಒಳಗಿನ) 400 ಮೀ ಹರ್ಡಲ್ಸನಲ್ಲಿ ಶಿರಸಿಯ ಹಾಲಿ ಉಡುಪಿ ಕ್ರೀಡಾವಸತಿ ಶಾಲೆಯ ಹಾಗೂ ಉಡುಪಿಯ ಸೆಂಟ್ಸಿಷಿಲೀಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕು. ರಕ್ಷಿತ್ ರವೀಂದ್ರ ಬೆಳ್ಳಿ ಪದಕ(2 ನೇ ಸ್ಥಾನ) ಪಡೆದಿರುತ್ತಾನೆ.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ