ಶಿರಸಿ:-ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಶನ್ ಉಡುಪಿಯಲ್ಲಿ ದಿ. 9 ರಂದು ಸಂಘಟಿಸಿದ ರಾಜ್ಯ ಮಟ್ಟದ (20 ವರ್ಷದ ಒಳಗಿನ) 400 ಮೀ ಹರ್ಡಲ್ಸನಲ್ಲಿ ಶಿರಸಿಯ ಹಾಲಿ ಉಡುಪಿ ಕ್ರೀಡಾವಸತಿ ಶಾಲೆಯ ಹಾಗೂ ಉಡುಪಿಯ ಸೆಂಟ್ಸಿಷಿಲೀಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕು. ರಕ್ಷಿತ್ ರವೀಂದ್ರ ಬೆಳ್ಳಿ ಪದಕ(2 ನೇ ಸ್ಥಾನ) ಪಡೆದಿರುತ್ತಾನೆ.
More Stories
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಕಾರ್ಯಕಾರಿಣಿ ಸಭೆ
ಕಾಂಗ್ರೆಸ್ ಸರಕಾರದ ಮತಾಂದರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ-ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ ಮುಂಡಗೋಡು ತಾಲೂಕಿನಲ್ಲಿ ಪ್ರಚಾರ