ಗುಂಡ್ಲುಪೇಟೆ:-ವಿಧಾನಸಭಾ ಕ್ಷೇತ್ರದಿಂದ ಚಾಮೂಲ್ ಚುನಾವಣೆಗೆಬಿಜೆಪಿಯ ಮೂಲ ಕಾರ್ಯಕರ್ತ ಮೂಡುಗೂರು ಎಂಪಿ ಸುನೀಲ್ ರವರು ಶ್ರೀ ಕ್ಷೇತ್ರ ಸ್ಕಂದಗಿರಿ ಪಾರ್ವತಮ್ಮನವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕುದೇರಿ ನ ಕಛೇರಿ ಯಲ್ಲಿ ನಾಮ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಭ್ಯರ್ಥಿ ಎಂ . ಪಿ. ಸುನೀಲ್, ಶೀಲವಂತ ಪುರ ಮಲ್ಲಿಕಾರ್ಜುನ್, ಗುರುವಿನಪುರ ಶಿವಲಿಂಗಪ್ಪ, ಪ್ರಸಾದ್ ಎಚ್ .ಎ0. ಹೂರದಹಳ್ಳಿ ,ಶಿವಕುಮಾರ್ ಶಿಂ ಡನಪುರ, ಮುಡು ಗೂರು ಮಲ್ಲು, ಹಾಗೂ ಸುನೀಲ್ ಅಭಿಮಾನಿಗಳು ಹಾಜರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ