May 7, 2024

Bhavana Tv

Its Your Channel

ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿoದ ಸಾಲ ವಿತರಣೆ

ಗುಂಡ್ಲುಪೇಟೆ ತಾಲೂಕಿನ ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಿಂದ ಸಾಲವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಈ ಸಂದರ್ಭದಲ್ಲಿ ಚಾಮರಾಜನಗರ ಮೈಸೂರು ಜಿಲ್ಲಾ ಕೇಂದ್ರದ ನಿರ್ದೇಶಕರಾದ

ಸುನಿಲ್‌ರವರು ಮಾತನಾಡಿ ನಾವು ಈ ಒಂದು ಶಿವಪುರ ಬ್ಯಾಂಕ್ ಗೆ ೭೮ ಜನ ರೈತರಿಗೆ ೭೯ ಲಕ್ಷದ ೪೫೦೦೦ ಹಣದ ಚೆಕ್ಕನ್ನು ವಿತರಣೆ ಮಾಡಲಾಯಿತು

ತಾಲೂಕಿನ ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದ್ದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿಬಿಟ್ಟರೆ ಬ್ಯಾಂಕ್ ಇನ್ನು ಹೆಚ್ಚೆಚ್ಚು ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಬ್ಯಾಂಕ್ ಕೇಂದ್ರದ ನಿರ್ದೇಶಕರಾದ ಎಂಪಿ ಸುನಿಲ್ , ಬ್ಯಾಂಕಿನ ಅಧಿಕಾರಿಗಳಾದ ರಮೇಶ್ ಮತ್ತು ಚಂದ್ರಮೌಳಿ, ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ, ರವೀಂದ್ರ , ಉಪಾಧಕ್ಷರಾದ ಮಂಜಪ್ಪ . ಬಿ. ಎಂ ಕಾರ್ಯದರ್ಶಿಯಾದ ಶಿವ ಪ್ಪ , ಹಾಗೂ ನಿರ್ದೇಶಕರುಗಳು ಫಲಾನುಭವಿಗಳು ಹಾಜರಿದ್ದರು..

ವರದಿ: ಸದಾನಂದ ಕನ್ನೇಗಾಲ ಗುಂಡ್ಲುಪೇಟೆ

error: