May 6, 2024

Bhavana Tv

Its Your Channel

ಮರಣ ಧನಸಹಾಯ ಮಂಜೂರಾತಿ

ಗುಂಡ್ಲುಪೇಟೆ: ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಗೌರಮ್ಮ ದಿ. ಗೋಪಾಲ ರಾಜು ಇವರಿಗೆ ಮಂಡಳಿ ಮತ್ತು ಇಲಾಖೆ ವತಿಯಿಂದ 50,000 ರೂ ಗಳ ಮರಣ ಧನಸಹಾಯವನ್ನು ಮಂಜೂರಾತಿ ನೀಡಲಾಯಿತು ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಆರ್. ನಾರಾಯಣ ಮೂರ್ತಿ ,ಸಿಬ್ಬಂದಿ ಯವರಾದ ಗಣೇಶ್, ಮಾನವ ಬಂಧುತ್ವ ಜಿಲ್ಲಾ ಸಂಚಾಲಕರಾದ ಶುಭಾಷ್ ಮಾಡ್ರಹಳ್ಳಿ, ತಾಲೂಕು ಸಂಚಾಲಕರಾದ ಸೋಮಣ್ಣ, ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್, ಹಿರಿಯ ಕನ್ನಡ ಪರ ಹೋರಾಟಗಾರರಾದ ಬ್ರಹ್ಮಾನಂದ ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ ಗುಂಡ್ಲುಪೇಟೆ

error: