
ಕಾರವಾರ: ಜಿಲ್ಲೆಯಲ್ಲಿ ಬಿಟ್ಟುಬಿಡದೆ ಕಾಡುತ್ತಿರುವ ಕರೋನಾ ಸೊಂಕಿತರ ಪ್ರಕರಣ ಇಂದು ಮತ್ತೆ ಪತ್ತೆಯಾಗಿದ್ದು ಕುಮಟಾಕ್ಕೆ ಮುಂಬೈನಿoದ ಆಗಮಿಸಿದ ಓರ್ವನಲ್ಲಿ ಕರೋನ ಸೋಂಕು ದೃಢ ಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರಕ್ಕೆ ಏರಿದೆ. ಮಹಾರಾಷ್ಟ್ರದಿಂದ ಕ್ವಾರಂಟೈನಲಿದ್ದ ೫೬ ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ ಕಾರಿನಲ್ಲಿ ಬಂದಿದ್ದ ಈತ ನೇರವಾಗಿ ಕ್ವಾರಂಟೈನಲ್ಲಿ ಒಳಗಾಗಿದ್ದ ಈತನ ಸಂಪರ್ಕ ಸ್ಥಳೀಯರು ಯಾರು ಬಂದಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಕೆಯಲ್ಲಿ ಸೊಂಕಿತರ ಸಂಖ್ಯೆ ನೂರಕ್ಕೆ ಏರಿದ್ದರೂ ಈಗಾಗಲೇ ೮೫ ಮಂದಿ ಗುಣಮುಖರಾಗಿದ್ದಾರೆ. ೧೫ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.