

ಭಟ್ಕಳ ; ಕೆಲಸಕ್ಕೆ ಹೋಗುತ್ತೆನೆ ಎಂದು ಕುಂದಾಪುರಕ್ಕೆ ತೆರಳಿದ ಯುವತಿಯೊರ್ವಳು ಆತ್ತ ಕೆಲಸಕ್ಕೂ ತೆರಳದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾಳೆ ಎಂದು ತಂದೆ ಭಟ್ಕಳ ಶಹರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೊನ್ನಾವರ ತಾಲೂಕಿನ ಮಂಕಿಯ ಅಡುಕಾಲ್ ಯತ್ನಳ್ಳಿ ನಿವಾಸಿ ತಾರಾ ನಾರಾಯಣ ಮರಾಠಿ (೧೯) ನಾಪತ್ತೆಯಾದ ಯುವತಿ. ಇವಳು ನ.೫ರಂದು ಕುಂದಾಪುರಕ್ಕೆ ಕೆಲಸಕ್ಕೆಂದು ಹೋಗುತ್ತೇನೆಎಂದು ಮನೆಯಿಂದ ಹೊರಟ್ಟಿದ್ದಳು. ಬಳಿಕ ಕುಂದಾಪುರಕ್ಕೂ ತೆರಳದೆ ಮನೆಗೂ ಮರಳಲಿಲ್ಲ. ಸಂಬAಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದು ಇವಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಾರಾಯಣ ಮರಾಠಿ ಭಟ್ಕಳ ಶಹರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ