
ಭಟ್ಕಳ ಬಂದರನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೪ನೇ ವರ್ಷದ ವರ್ದಂತಿ ಉತ್ಸವ ಹಾಗೂ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೧ನೇ ವರ್ಷದ ಆರಾಧನ ಮಹೋತ್ಸವ
ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಬಂದರ ಭಟ್ಕಳ ಇದರ ೧೪ನೇ ವರ್ಷದ ವರ್ದಂತಿ ಉತ್ಸವ ಹಾಗೂ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೧ನೇ ವರ್ಷದ ಆರಾಧನ ಮಹೋತ್ಸವ ದಿನಾಂಕ ೨೪.೦೪ .೨೦೨೨ ರಂದು ಬೆಳಿಗ್ಗೆ ೫:೦೦ ಗಂಟೆಗೆ ಸರಿಯಾಗಿ ಬಂದರದ ಸಾಯಿ ಮಂದಿರದಲ್ಲಿ ಓಂಕಾರ ಸುಪ್ರಭಾತ ಹಾಗೂ ನಗರ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ. ತದನಂತರ ೧೦: ೩೦ಕ್ಕೆ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಹಾಗು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕಾಗಿ ಸಮಿತಿಯವರು ವಿನಂತಿಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ